
Articles
-
2 days ago |
kannadaprabha.com | Girish Linganna
ಭಾರತ ನಿರಂತರವಾಗಿ ಪಾಕಿಸ್ತಾನದ ಜೊತೆಗಿನ ಸಮಸ್ಯೆಗೆ ಮೂರನೆಯವರ ಮಧ್ಯಸ್ಥಿಕೆ ಬೇಕಾಗಿಲ್ಲವೆಂದು ಹೇಳುತ್ತಲೇ ಬಂದಿದೆ. ಆದರೂ, ಅಮೆರಿಕಾ ಮತ್ತೊಮ್ಮೆ ತಾನು ಮಧ್ಯಸ್ಥಿಕೆ ವಹಿಸಬಲ್ಲೆ ಎಂದು ಮುಂದೆ ಬಂದಿದೆ. ಕುತೂಹಲಕರ ಅಂಶವೆಂದರೆ, ಭಾರತೀಯ ಸಂಜಾತೆಯನ್ನು ವಿವಾಹವಾಗಿರುವ, ತನ್ನ ಕಠಿಣ ನಿಲುವಿಗೆ ಹೆಸರಾಗಿರುವ ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಈ ಯುದ್ಧದಲ್ಲಿ ಮಧ್ಯ ಪ್ರವೇಶಿಸುವುದು ಅಮೆರಿಕಾಗೆ ಅಗತ್ಯವಿಲ್ಲ ಎಂದಿದ್ದಾರೆ. ಈ ಮೊದಲು ಇಂತಹ ಪರಿಸ್ಥಿತಿ ತಲೆದೋರಿದಾಗ ಅಮೆರಿಕನ್ ನಾಯಕರು ಪಾಕಿಸ್ತಾನಿ ಮುಖಂಡರನ್ನು ವಾಷಿಂಗ್ಟನ್ಗೆ ಕರೆದು, ಕದನದಿಂದ ಹಿಂದೆ ಸರಿಯುವಂತೆ ಕಠಿಣ ಎಚ್ಚರಿಕೆ ನೀಡುತ್ತಿದ್ದರು.
-
4 days ago |
kannadaprabha.com | Girish Linganna
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಬಳಿಕ ತಲೆದೋರಿದ ಉದ್ವಿಗ್ನತೆಯಲ್ಲಿ, ಪಾಕಿಸ್ತಾನ ನವದೆಹಲಿಯನ್ನು ಗುರಿಯಾಗಿಸಿ ಫತಾಹ್ 2 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸಿತ್ತು ಎನ್ನಲಾಗಿದ್ದು, ಈಗ ಭಾರತ 1990ರ ದಶಕದ ಭಾರತದಂತಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ಅಸಾಧಾರಣವಾಗಿ ಕಾರ್ಯ ನಿರ್ವಹಿಸಿದ್ದು, ಡ್ರೋನ್ಗಳು, ಕ್ಷಿಪಣಿಗಳು, ಅಥವಾ ಯುದ್ಧ ವಿಮಾನಗಳೂ ಸೇರಿದಂತೆ, ಪಾಕಿಸ್ತಾನದ 98 - 99% ದಾಳಿಯನ್ನು ಯಶಸ್ವಿಯಾಗಿ ತಡೆಗಟ್ಟಿದ್ದವು.
-
1 week ago |
kannadaprabha.com | Girish Linganna
ಇಂದಿನ ಆಧುನಿಕ ಡಿಜಿಟಲ್ ಜಗತ್ತಿನಲ್ಲಿ ಯಾವುದೇ ಘಟನೆ, ಅದು ಭಯೋತ್ಪಾದನಾ ದಾಳಿಯಾಗಿರಲಿ, ಅಥವಾ ರಾಜಕೀಯ ಬೆಳವಣಿಗೆಗಳಾಗಲಿ, ಪ್ರತ್ಯೇಕವಾಗಿ, ಯಾರ ಅರಿವಿಗೂ ಬರದಂತೆ ಸಂಭವಿಸಲು ಸಾಧ್ಯವಿಲ್ಲ. ಜಗತ್ತು ಇಂದು ಸುದ್ದಿ, ಸಾಮಾಜಿಕ ಜಾಲತಾಣಗಳು, ಮತ್ತು ಗುಪ್ತಚರ ಜಾಲಗಳ ಮೂಲಕ ಉತ್ತಮವಾಗಿ ಸಂಪರ್ಕಿತವಾಗಿವೆ. ಆದ್ದರಿಂದಲೇ 26 ಅಮಾಯಕ ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದನಾ ದಾಳಿ ಒಂದು ಸ್ಥಳೀಯ ಹಿಂಸಾಚಾರದ ದುರಂತ ಘಟನೆಯಷ್ಟೇ ಅಲ್ಲ. ಇದು ಅತ್ಯಂತ ಭಿನ್ನವಾದ ಹಾದಿಯನ್ನು ತುಳಿದಿರುವ ಭಾರತ ಮತ್ತು ಪಾಕಿಸ್ತಾನಗಳೆಂಬ ಎರಡು ದೇಶಗಳ ನಡುವೆ ಆಳವಾಗಿ ಬೇರೂರಿರುವ ಶಕ್ತಿ ಪ್ರದರ್ಶನ, ಹೋರಾಟದ ಭಾಗವಾಗಿದೆ.
-
2 weeks ago |
kannadaprabha.com | Girish Linganna
ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ, ಭಾರತ 1960ರಿಂದ ಜಾರಿಯಲ್ಲಿರುವ, ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದವನ್ನು ಅಮಾನತುಗೊಳಿಸಿದೆ. ಇದರಿಂದಾಗಿ, ಮೊದಲೇ ಸೂಕ್ಷ್ಮವಾಗಿದ್ದ ಭಾರತ - ಪಾಕ್ ಸಂಬಂಧಗಳು ಇನ್ನಷ್ಟು ವಿಷಮಗೊಂಡಿವೆ. ಭಾರತದ ನಡೆಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ 1972ರ ಶಿಮ್ಲಾ ಒಪ್ಪಂದವೂ ಸೇರಿದಂತೆ, ಭಾರತದ ಜೊತೆಗಿನ ಎಲ್ಲ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತಿನಲ್ಲಿಟ್ಟಿದೆ. ಈ ಬೆಳವಣಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ನೆರೆ ರಾಷ್ಟ್ರಗಳು ಸಂಬಂಧ ಅತ್ಯಂತ ಕೆಳ ಹಂತವನ್ನು ತಲುಪಿರುವುದಕ್ಕೆ ಸಾಕ್ಷಿಯಾಗಿದೆ. ಏನು ಈ ಶಿಮ್ಲಾ ಒಪ್ಪಂದ?
-
2 weeks ago |
kannadaprabha.com | Girish Linganna
ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ, ಭಾರತ 1960ರಿಂದ ಜಾರಿಯಲ್ಲಿರುವ, ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದವನ್ನು ಅಮಾನತುಗೊಳಿಸಿದೆ. ಇದರಿಂದಾಗಿ, ಮೊದಲೇ ಸೂಕ್ಷ್ಮವಾಗಿದ್ದ ಭಾರತ - ಪಾಕ್ ಸಂಬಂಧಗಳು ಇನ್ನಷ್ಟು ವಿಷಮಗೊಂಡಿವೆ. ಭಾರತದ ನಡೆಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ 1972ರ ಶಿಮ್ಲಾ ಒಪ್ಪಂದವೂ ಸೇರಿದಂತೆ, ಭಾರತದ ಜೊತೆಗಿನ ಎಲ್ಲ ದ್ವಿಪಕ್ಷೀಯ ಒಪ್ಪಂದಗಳನ್ನು ಅಮಾನತಿನಲ್ಲಿಟ್ಟಿದೆ. ಈ ಬೆಳವಣಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ನೆರೆ ರಾಷ್ಟ್ರಗಳು ಸಂಬಂಧ ಅತ್ಯಂತ ಕೆಳ ಹಂತವನ್ನು ತಲುಪಿರುವುದಕ್ಕೆ ಸಾಕ್ಷಿಯಾಗಿದೆ. ಏನು ಈ ಶಿಮ್ಲಾ ಒಪ್ಪಂದ?
Try JournoFinder For Free
Search and contact over 1M+ journalist profiles, browse 100M+ articles, and unlock powerful PR tools.
Start Your 7-Day Free Trial →X (formerly Twitter)
- Followers
- 376
- Tweets
- 4K
- DMs Open
- Yes

𝗙𝗼𝗿𝘁𝗶𝗳𝘆𝗶𝗻𝗴 𝗜𝗻𝗱𝗶𝗮’𝘀 𝗕𝗼𝗿𝗱𝗲𝗿𝘀: 𝗜𝗦𝗥𝗢’𝘀 𝗦𝗮𝘁𝗲𝗹𝗹𝗶𝘁𝗲 𝗦𝗼𝗹𝘂𝘁𝗶𝗼𝗻 𝗔𝗳𝘁𝗲𝗿 𝗣𝗮𝗵𝗮𝗹𝗴𝗮𝗺 𝐼𝑆𝑅𝑂’𝑠 𝑝𝑙𝑎𝑛 𝑡𝑜 𝑙𝑎𝑢𝑛𝑐𝒉 150 𝑠𝑎𝑡𝑒𝑙𝑙𝑖𝑡𝑒𝑠 𝑎𝑖𝑚𝑠 𝑡𝑜 𝑏𝑜𝑜𝑠𝑡 𝑏𝑜𝑟𝑑𝑒𝑟 𝑠𝑒𝑐𝑢𝑟𝑖𝑡𝑦 𝑎𝑓𝑡𝑒𝑟 𝑃𝑎𝒉𝑎𝑙𝑔𝑎𝑚. https://t.co/Zx4cg0tG5y

𝗨𝗻𝗯𝗹𝗶𝗻𝗸𝗶𝗻𝗴 𝗚𝘂𝗮𝗿𝗱𝗶𝗮𝗻𝘀: 𝗖𝗮𝗻 𝗜𝗦𝗥𝗢'𝘀 𝗦𝗮𝘁𝗲𝗹𝗹𝗶𝘁𝗲 𝗥𝗲𝘃𝗼𝗹𝘂𝘁𝗶𝗼𝗻 𝗣𝗿𝗲𝘃𝗲𝗻𝘁 𝗔𝗻𝗼𝘁𝗵𝗲𝗿 𝗣𝗮𝗵𝗮𝗹𝗴𝗮𝗺? 𝐼𝑛𝑑𝑖𝑎 𝑝𝑙𝑎𝑛𝑠 150 𝑠𝑎𝑡𝑒𝑙𝑙𝑖𝑡𝑒𝑠 𝑡𝑜 𝑏𝑜𝑜𝑠𝑡 𝑏𝑜𝑟𝑑𝑒𝑟 𝑠𝑒𝑐𝑢𝑟𝑖𝑡𝑦 𝑎𝑓𝑡𝑒𝑟 𝑡𝒉𝑒 𝑃𝑎𝒉𝑎𝑙𝑔𝑎𝑚 https://t.co/FYMteLDC10

𝗕𝗲𝘆𝗼𝗻𝗱 𝗕𝗹𝘂𝘀𝘁𝗲𝗿: 𝗜𝗻𝗱𝗶𝗮'𝘀 𝗚𝗿𝗼𝘂𝗻𝗱𝗲𝗱 𝗦𝘁𝗿𝗲𝗻𝗴𝘁𝗵 𝗢𝘂𝘁𝘀𝗵𝗶𝗻𝗲𝘀 𝗣𝗮𝗸𝗶𝘀𝘁𝗮𝗻'𝘀 𝗘𝗺𝗽𝘁𝘆 𝗧𝗵𝗿𝗲𝗮𝘁𝘀 𝐼𝑛𝑑𝑖𝑎 𝑐𝑜𝑢𝑛𝑡𝑒𝑟𝑠 𝑃𝑎𝑘𝑖𝑠𝑡𝑎𝑛’𝑠 𝑝𝑟𝑜𝑣𝑜𝑐𝑎𝑡𝑖𝑜𝑛𝑠 𝑤𝑖𝑡𝒉 𝑠𝑡𝑟𝑒𝑛𝑔𝑡𝒉, 𝑠𝑡𝑟𝑎𝑡𝑒𝑔𝑦, 𝑎𝑛𝑑 https://t.co/TzM7Trw6kh