Vijaya Karnataka
Vijaya Karnataka is a Kannada-language newspaper that is printed in several cities across Karnataka, including Bengaluru, Hubballi, Mangaluru, Shivamogga, Kalaburagi, Gangavathi, Belagavi, Davanagere, Hassan, and Chitradurga. It was launched in October 1999 by the VRL group, which is led by entrepreneur and politician Vijay Sankeshwar. In 2006, Bennett, Coleman & Co. Ltd., the company that publishes The Times of India, acquired Vijaya Karnataka along with its sister publication, Vijay Times.
Outlet metrics
Global
#12735
India
#973
News and Media
#99
Articles
-
3 weeks ago |
vijaykarnataka.com | Rajatha Bangera
ಕೇಂದ್ರ ಬೊಜ್ಜುಅನೇಕ ಭಾರತೀಯರು ದೊಡ್ಡ ಹೊಟ್ಟೆ ಹಾಗೂ ಸಣ್ಣನೆಯ ಕೈ ಕಾಲುಗಳನ್ನು ಹೊಂದಿರುವುದರ ಹಿಂದಿನ ನಿಜವಾದ ಕಾರಣವನ್ನು ತಜ್ಞರು ತಿಳಿಸಿದ್ದಾರೆ.ಈ ರೀತಿಯ ಸಮಸ್ಯೆ ಬರೀ ಪುರುಷರಲ್ಲಿ ಮಾತ್ರವಲ್ಲ, ಮಹಿಳೆಯರಲ್ಲೂ ಇದೆ. "ಕೇಂದ್ರ ಬೊಜ್ಜು" ಎಂದು ಕರೆಯಲ್ಪಡುವ ಈ ಸಾಮಾನ್ಯ ದೇಹದ ಆಕಾರವು ಗಮನಕ್ಕೆ ಬಾರದ ಆಳವಾದ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಇದರ ಹಿಂದಿನ ಕಾರಣವನ್ನು ಹೃದ್ರೋಗ ತಜ್ಞರು ತಮ್ಮ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ.
-
1 month ago |
vijaykarnataka.com | Rajatha Bangera
ದೇಹದಲ್ಲಿನ ರಕ್ತನಾಳಗಳ ವಿಧಗಳುನಿಮ್ಮ ರಕ್ತನಾಳಗಳ ಬಣ್ಣಗಳನ್ನು ಪರಿಶೀಲಿಸುವ ಮೊದಲು, ನಿಮ್ಮ ದೇಹದಲ್ಲಿನ ರಕ್ತನಾಳಗಳ ಪ್ರಕಾರಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ರಕ್ತಪರಿಚಲನಾ ವ್ಯವಸ್ಥೆಯು ಮೂರು ವಿಧದ ರಕ್ತನಾಳಗಳಿಂದ ಕೂಡಿದೆ. ಅವುಗಳೆಂದರೆ ಅಪಧಮನಿಗಳು, ರಕ್ತನಾಳಗಳು ಮತ್ತು ಕ್ಯಾಪಿಲ್ಲರಿಗಳು. ಅಪಧಮನಿಗಳು ಆಮ್ಲಜನಕದಿಂದ ಕೂಡಿರುವ ರಕ್ತವನ್ನು ಹೃದಯದಿಂದ ದೇಹದ ಅಂಗಾಂಶಗಳಿಗೆ ಸಾಗಿಸುತ್ತವೆ. ರಕ್ತನಾಳಗಳು ಆಮ್ಲಜನಕ-ಕ್ಷೀಣಿಸಿದ ರಕ್ತವನ್ನು ಹೃದಯಕ್ಕೆ ಹಿಂತಿರುಗಿಸುತ್ತವೆ.
-
1 month ago |
vijaykarnataka.com | Rajatha Bangera
ಕಸ್ಟಮ್ ಗೌನ್ಮೊದಲ ಬಾರಿಗೆ ಭಾಗವಹಿಸಿದ ಕಿಯಾರಾ ಮೆಟ್ ಗಾಲಾದಲ್ಲಿ ವೀಕ್ಷಕರ ಗಮನ ಸೆಳೆದಿದ್ದಾರೆ. ನಟಿ ಪತಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದು, ಇದು ತಾಯ್ತನ ಮತ್ತು ಆಧುನಿಕ ಫ್ಯಾಷನ್ ನ ಆಕರ್ಷಕ ಸಂಗಮಕ್ಕೆ ಸಾಕ್ಷಿಯಾಗಿದೆ. ಮೊನೊಕ್ರೋಮ್ ಕಸ್ಟಮ್ ರಚನೆಯ ಕ್ಲಾಸಿಕ್ ಗೌನ್ ಕಿಯಾರ ಅವರ ಅತ್ಯಾಕರ್ಷಕ ಲುಕ್ ಗೆ ಹೇಳಿ ಮಾಡಿಸಿದಂತಿತ್ತು.
-
2 months ago |
vijaykarnataka.com | Rajatha Bangera
ಸೋಂಪು ಕಾಳುಬೇಸಿಗೆಯಲ್ಲಿ ನಿರ್ಜಲೀಕರಣ, ಶಾಖದ ಹೊಡೆತ, ಅತಿಸಾರ, ಟೈಫಾಯಿಡ್ನಂತಹ ಸಮಸ್ಯೆಗಳ ಅಪಾಯವು ಹೆಚ್ಚಾಗುತ್ತದೆ. ಇವು ದೇಹದ ಮೇಲೆ ಬಹಳ ಗಂಭೀರ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ, ಬೇಸಿಗೆಯಲ್ಲಿ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ನಮ್ಮ ಅಡುಗೆಮನೆಯಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಇಂತಹ ಅನೇಕ ಮಸಾಲೆಗಳಿವೆ. ಅವುಗಳಲ್ಲಿ ಒಂದು ಸೋಂಪು ಕಾಳು. ಇಂದು ನಾವು ಬೇಸಿಗೆಯಲ್ಲಿ ಸೋಂಪು ಜ್ಯೂಸ್ ಅಥವಾ ಸೋಂಪು ಶರಬತ್ತು ಕುಡಿಯುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.
-
2 months ago |
vijaykarnataka.com | Rajatha Bangera
ಈಗಿನ ಕಾಲದಲ್ಲಂತೂ ಪ್ರತಿಯೊಬ್ಬರೂ ಫಿಟ್ನೆಸ್ಗೆ ಆದ್ಯತೆ ನೀಡುತ್ತಾರೆ. ಹಾಗಿರುವಾಗ ಅಧಿಕ ತೂಕವನ್ನು ಹೊಂದಲು ಯಾರೂ ಬಯಸುವುದಿಲ್ಲ. ಪ್ರತಿಯೊಬ್ಬರೂ ತೂಕ ಇಳಿಸುವ ಕಡೆ ಗಮನಹರಿಸುತ್ತಾರೆ. ಆದರೆ ಕೆಲವರಿಗೆ ನೀವು ಎಷ್ಟೇ ಪ್ರಯತ್ನಿಸಿದರೂ ತೂಕ ಇಳಿಯೋದಿಲ್ಲ. ಅಂತಹವರಿಗಾಗಿ ಸುಲಭವಾಗಿ ತೂಕ ಇಳಿಸುವ ಟಿಪ್ಸ್ನ್ನು ನೀಡಿದ್ದಾರೆ ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್. ಸೂರ್ಯ ನಮಸ್ಕಾರ ಮತ್ತು ಪ್ರತಿದಿನ 7 ರಿಂದ 10 ಸಾವಿರ ಹೆಜ್ಜೆಗಳ ನಡಿಗೆಪ್ರತಿದಿನ ಕೆಲವು ಸೂರ್ಯ ನಮಸ್ಕಾರಗಳನ್ನು ಮಾಡಿ ಮತ್ತು ಕನಿಷ್ಠ 7,000 ರಿಂದ 10,000 ಹೆಜ್ಜೆ ವಾಕಿಂಗ್ ಮಾಡಿ.
Vijaya Karnataka journalists
Contact details
Address
123 Example Street
City, Country 12345
Phone
+1 (555) 123-4567
Email Patterns
Website
http://vijaykarnataka.comTry JournoFinder For Free
Search and contact over 1M+ journalist profiles, browse 100M+ articles, and unlock powerful PR tools.
Start Your 7-Day Free Trial →